ಒಂದು ಸಂಘಟನೆಯ ಮೂಲಭೂತ ಗುರಿಯು, ಆ ಸಂಘಟನೆಯ ಪ್ರಚಾರವಲ್ಲ; ಬದಲಾಗಿ ಆ ಸಂಘಟನೆಯ ಬೆಂಬಲಿಗರ ಅಥವಾ ಸದಸ್ಯರ ಕ್ಷೇಮ ಅಥವಾ ಹಿತರಕ್ಷಣೆ ಎನ್ನುವುದಾಗಿರಬೇಕು.
ಜನಪರ ಕಾಳಜಿ ಇಲ್ಲದ ಸಂಘಟನೆ ಅಥವಾ ನಾಯಕರು ಸಮಾಜಘಾತಕರಾಗಿ ಪರಿಣಮಿಸುವರು.
ಅನುಯಾಯಿಗಳನ್ನು ಸೃಷ್ಟಿಸುವುದು ಸಾಧನೆಯಲ್ಲ, ಸಮಾನ ಮನಸ್ಥಿತಿಯ ಗೆಳೆಯರನ್ನು ಗಳಿಸುವುದು ಪುಣ್ಯ, ಉಳಿಸುವುದು ಸಾಧನೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ