ಕರೆದರೂ ಕೇಳದಂತೆ,
ಕಿವುಡಾಗಿ ಹೋದೆ ನೀ...
ಕಾಲದ ಕಡಲಿನಲ್ಲಿ,
ತೆರೆಯಾಗಿ ಹೋದೆ ನೀ...
ತೇರು ಹಯವ ಕಾಡುವಂತೆ,
ನೀನು ನನ್ನ ನೋಡುವೇ...
ನನ್ನ ಕುರುಡುತನಕೆ ನಿನ್ನಾ...
ನೋಟವೆಂದೂ ಕಾಣದು...
ಕಂಡರೂ ಕಣ್ಣಿನಲ್ಲಿ ಕಣ್ಣೀರು ಬತ್ತದು...
ಕಣ್ಣೀರ ಅಂಚಿನಲ್ಲಿ ಕತೆಯೊಂದು ಕೇಳು ಬಾ.......
|| ಅಭಿಜಿತ್.ಕೆ.ಜೆ ||
ಸಿರಿಗನ್ನಡಂ ಗೆಲ್ಗೆ...!
ತಂತ್ರಜ್ಞಾನಂ ಬಾಳ್ಗೆ...!
ಜೈಹಿಂದ್...!
ಸತ್ಯಮೇವ ಜಯತೆ...!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ