ಹಗಲು      ರಾತ್ರಿ

ಶುಕ್ರವಾರ, ಜುಲೈ 3, 2020

ಕವಿ ಕಾಣದ್ದನ್ನು ರವಿ ಕಂಡ ಸಂದರ್ಭ

ಪ್ರಧಾನಿ ಮೋದಿಯವರು ತಮ್ಮ ಮನ್‌ ಕೀ ಬಾತ್‌ನಲ್ಲಿ ಶ್ರೀ ಕಾಮೇ ಗೌಡ ಅವರ ಕಾರ್ಯವನ್ನು ಶ್ಲಾಘಿಸಿದ ಬೆನ್ನಲ್ಲಿ ಶ್ರೀಯುತರಿಗೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ವತಿಯಿಂದ ವಿಶೇಷ ಉಚಿತ ಬಸ್ ಪಾಸ್ ನೀಡಿ ಗೌರವಿಸಲಾಯಿತು. https://twitter.com/KSRTC_Journeys/status/1278655030833397767?s=20

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ