ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಒಂದನೇ ವರ್ಷದ ಬಿ.ಎಸ್ಸಿ ವಿದ್ಯಾರ್ಥಿ ಆಗಿದ್ದಾಗ ಮಂಗಳೂರು ಆಕಾಶವಾಣಿಯು ರಾಷ್ಟ್ರೀಯ ಯುವ ದಿನದ ಭಾಗವಾಗಿ ನಡೆಸುವ ರಸಪ್ರಶ್ನೆ ಕಾರ್ಯಕ್ರಮದ ಸುದ್ದಿ ತಿಳಿಯಿತು. ಮಿತ್ರನಾದ ಜಗದೀಶ್ ಮತ್ತು ನಾನು ನಮ್ಮ ಕಾಲೇಜನ್ನು ಪ್ರತಿನಿಧಿಸಿ ರಸಪ್ರಶ್ನೆಯಲ್ಲಿ ಭಾಗವಹಿಸಲು ಸಿದ್ಧರಾದೆವು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದು ಹಿಂತಿರುಗಿದೆವು. ಕಾರ್ಯಕ್ರಮದ ಧ್ವನಿಮುದ್ರಣವು ಮಂಗಳೂರು ಆಕಾಶವಾಣಿಯಲ್ಲಿ ಪ್ರಕಟ ಆಗಿತ್ತು.
ಹಗಲು
ರಾತ್ರಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ